Thursday, May 6, 2010

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘ-ವಿಕಾಸದ ತಾಣಕ್ಕೆ ತಮಗೆ ಆತ್ಮೀಯ ಸ್ವಾಗತ. ನಿರಂತರವಾಗಿ ಈ ತಾಣವನ್ನು ಕನ್ನಡ ಅಧ್ಯಾಪಕರಿಗೆ ಹಾಗೂ ಆಸಕ್ತರಿಗೆ ಉಪಯುಕ್ತವಾಗುವಂತೆ ಕಾಲೋಚಿತಗೊಳಿಸಬೇಕೆಂಬುದು ನಮ್ಮ ಅಪೇಕ್ಷೆ. ಇದಕ್ಕೆ ವಿಕಾಸದ ಎಲ್ಲ ಸದಸ್ಯರ ಸಹಕಾರ ಅಗತ್ಯ.

1 comment:

  1. ಪ್ರಸಾರಾಂಗ ಹಾಗೂ ವಿಕಾಸದ ಸಹಯೋಗದಲ್ಲಿ ಹೊಸ ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಹೊಸ ಪಠ್ಯಗಳ ಕುರಿತು ಕಮ್ಮಟ ನಡೆಯಲಿದೆ.
    ದಿನಾಂಕ : ೦೬-೦೮-೨೦೧೦ ಶುಕ್ರವಾರ, ಬೆಳಗ್ಗೆ೧೧ ಗಂಟೆಗೆ.
    ಸ್ಥಳ : ರವೀಂದ್ರ ಮಂಟಪ, ವಿ.ವಿ.ಕಾಲೇಜು, ಮಂಗಳೂರು.
    ಪುಸ್ತಕ ಬಿಡುಗಡೆ: ಪ್ರೊ.ಅಮೃತ ಸೋಮೇಶ್ವರ
    ಅಧ್ಯಕ್ಷತೆ : ಪ್ರೊ. ಶಿವಶಂಕರಮೂರ್ತಿ, ಕುಲಪತಿಗಳು.
    ಉಪಸ್ಥಿತಿ: ಡಾ. ಚಿನ್ನಪ್ಪ ಗೌಡ, ಕುಲಸಚಿವರು.

    ಸಭಾಕಾರ್ಯಕ್ರಮದ ಬಳಿಕ ಪಠ್ಯಗಳ ಬಗ್ಗೆ ಕಮ್ಮಟ ನಡೆಯಲಿದೆ.
    ಕನ್ನಡ ಉಪನ್ಯಾಸಕರು ಭಾಗವಹಿಸಬೇಕೆಂದು ವಿಕಾಸ ಹಾಗೂ ಪ್ರಸಾರಾಂಗ ಕೋರುತ್ತದೆ.
    ಅನ್ಯಕಾರ್ಯನಿಮಿತ್ತ ಸೌಲಭ್ಯವಿದೆ.

    ReplyDelete