Sunday, June 12, 2011

ತೃತೀಯ ಸೆಮ್ ಬಿ.ಕಾಂ. ಪದ್ಯಗಳು ಮತ್ತು ಬಿ.ಎ.ಒಂದುಪದ್ಯ

ತೃತೀಯ ಸೆಮೆಸ್ಟರ್ ಬಿ.ಕಾಂ. ಪದ್ಯಗಳು.




ಬನದ ಸಿರಿ (ಮಂ.ವಿ.ವಿ.ಪ್ರಸಾರಾಂಗ ಪ್ರಕಟಣೆ) ಪುಸ್ತಕದಲ್ಲಿರುವ ಈ ಕೆಳಗಿನ ಪದ್ಯಗಳಿವೆ.

(೧) ಕುರುಕುಲಾರ್ಕನುಮರ್ಕನುಮಸ್ತಮೇಯ್ದಿದರ್ (ರನ್ನ)

(೨) ಕಲ್ಕಿ-ಕುವೆಂಪು

(೩) ಮುತ್ತೈದೆ ಸಾವು-ಜಿ.ಪಿ.ರಾಜರತ್ನಂ



ಇವಲ್ಲದೆ     
ಇಂದು ನಮ್ಮೀ ನಾಡು ೩ ( ನಡೆದು ಬಂದ ದಾರಿ)
       


ತೃತೀಯ ಸೆಮೆಸ್ಟರ್ ಬಿ.ಎ. ಗೆ ಇರುವ ರತ್ನಾಕರವರ್ಣಿಯ ಭರತೇಶವೈಭವದ ಆರೋಗಣೆ ಸಂಧಿಯಲ್ಲಿ ಈ ಮುಂದಿನ ಪದಗಳೊಂದಿಗೆ ಆರಂಭವಾಗುವ ಸುಮಾರು ೩೦ ಪದ್ಯಗಳು ಇವೆ.



ರಾಜರ ದೇವ....

ಕರೆದೊಬ್ಬ ಹಿತನನೀ...

ಯತಿಗಳ ಗುಣವ...

ಕಂಡರು ಮುಖಕಾಂತಿ...

ದೇವರಪರಿಯೆಂದು...

ಅಕ್ಕಾಜಿ ನೀ ನೋಡು...

ಚೆನ್ನಾಗಿ ಕಂಡಿರಿ..

ಸ್ವಾಮಿಗಾರೋಗಣೆಯಾದ...

ಎಂದಿನ ಕ್ರಮವಿಂದು...

ಪುರುಷಗನ್ನವನಿತ್ತು...

ತಾನು ಬೆರೆತುಕೊಂಡ...

ಪತಿಗುತ್ತಾರವ ಕೊಡಬಾರ...

ಬನ್ನಿರೌ ನ್ಮಗೆ...

ಗಂಡನ ನುಡಿಗೇಳ್ದ...

ಮಂಗಳ ಮೃದುತರಾಸನ...

ಸ್ತ್ರೀಯರು ತನ್ನೆಡಬಲದಲಿ...

ಹಲವರು ರಾಯನ ಪಂತಿ...

ಇವಳು ಗಮ್ಡನ ಪಂತಿಯೊ...

ಶಾಂತ ಭಾವದೊಳು...

ಅರಸನಾರೋಗಿಸುತಿದ್ದು...

ಏಕೆ ತುತ್ತಿಡರೆಂದು...

ಎಡೆಮಾಡುವಬಲೆಯರ...

ಎಲ್ಲರು ತುತ್ತಿಟ್ಟರದಕೆ...

ಜೀವಬಲ ದೇಹಬಲವ...

ರಾಜ ಕೈದೊಳೆದನು...

ನಮಗಿನ್ನು ಭೋಜನಾಂತದ...

ಕುಳ್ಳಿರಿರಕ್ಕ ನೀವೆಲ್ಲ...

ಸ್ಮರಿಸಿ ಸಿದ್ಧಾಂತ ಮಂತ್ರ..

ಹಚ್ಚಡವನು ಹೊದೆ...

ಪರಿಮಳದೊಡೆವುತ...

ನಿಮ್ದೋಲಗ ಸಾಕು...

ವಾರಿಜಾಕ್ಷಿಯರೊಳು...

...................









No comments:

Post a Comment