Tuesday, June 14, 2011

ತೃತೀಯ ಸೆಮೆಸ್ಟರ್ ಬಿ.ಎ.ಗೆ ಇರುವ ಪಮ್ಪನ ಪದ್ಯಗಳು

ತೃತೀಯ ಸೆಮೆಸ್ಟರ್ ಬಿ.ಎ.ಗೆ ಇರುವ ಪಂಪನ ಪದ್ಯ;






ಪಂಪ ಭಾರತದ ೯ನೇ ಆಶ್ವಾಸದಿಂದ ಆಯ್ದ ಪದ್ಯಗಳು.

ವ/ ನಾರಾಯಣಂಗೆ ಯುಧಿಷ್ಟಿರಂ ನಿಷ್ಟಿತ ಕಾರ್ಯಮನನುಷ್ಟಿಸಲೆಂದಿಂತೆಂದಂ

ಅವನೀನಾಥನ ಗೆಯ್ದ.........ಕೊಲಲ್ ಸಾಲದೇ

ವ/ ಧರ್ಮರಾಜಂ ರಾಜರಾಜನಲ್ಲಿಗೆ........ಬಿನ್ನಪಂಗೆಯ್ದ ಕುರುರಾಜಂ( ಈ ಮಧ್ಯೆ ಕಮ್ದ ವೃತ್ತಗಳಿಲ್ಲ.)

ಲೋಕ ಗುರು.....ಪಿರಿಯರುಮೊಳರೆ

ವ/ ಎಂದು ತನ್ನ... ಮೊಗಮಂ ನೋಡಿ

ಬರವೇಳಎಂಬುದು.....ದುರ್ಯೋಧನಂ

ಸಂಸಾರದೊಳಿನ್ನೆನ್ನ....ಪವಿತ್ರಗಾತ್ರನಾದೆಂ

ಬಂದ ಬರವಾವುದಿದು..... ಳೆಂಬುದುಮಾಗಳ್

ಅಯ ನಯ......ಪಿರಿಯರುಮೊಳರೆ

ಕುವಳಯ ಬಾಂಧವ..ನೃಪತೀ

ಮನಕತದಿಂ...ಕುರುರಾಜಾ

ಪಟ್ಟದ ಮೊದಲಿಗ...

ತೀರದುದುಂಟೆ

ಮುನ್ನಿನ ನೆಲನಂ....ರೆಂಬುದನೆಂಬರ್

ಕರಕಳಭ....ನಾರುಮಪ್ಪರೇ

ಒಂದುಮೊಡಂಬಡು....ಬಾಡಮಂ

ವ/ಎಂಬುದು.....ಸಿಡಿಲ್ದು

ತೊಲಗದೆ ಗೋವುಗಾದ....ಪಳಾಳಮಂ

ಭಾಗಮನಾಸೆ....ಬೆಳ್ಳನೇ

ವಿಜಿಗೀಷುತ್ವ....ಗಂಡರೀಗಂಡರುಂ

ಪುಸಿಯೆನೆ ಸಾಮಮಂ....ಮಾಡದಿರ್ಪಿರೇ

ವ/ನಾಮೆಲ್ಲಮೊಂದೆ....ಮಾಮಸಕಮ್ ಮಸಗಿ ದುರ್ಯೋಧನನಿಮ್ತೆಂದಂ

ಆರ್ಕಡುಕೆಯ್ದು....ಬಂದುದಾಗದೇ

ಮುಳಿಯಿಸಿ....ವೆಂಬರುಮೋಳರೇ

ಗದೆಗೊಳೆ.... ಮಾಗದಿರ್ಕುಮೇ

ನೆಟ್ಟನೆ ......ನಿಂದ್ರಕೀಲದೊಳ್

ಪೊಂಗಿ ಕಡಂಗಿ....ಸುಯೋಧನಾ

ಗುರುವಿಲ್ಲಾ...ಪಾರ್ಥನಲ್ಲಾ

ಬವರಂ...ನಿರ್ಘೋಷಮಂ

ಸುರಿವ ಸರಲ್....ಬರ್ದುಂಕಲಕ್ಕುಮೇ

ವ/ ಎಂದು ಕಾಳಮೇಘದಂತು....ತಳಮಳಿಸಿ ಕಣ್ಗಾಣದೆ

ಎಳ್ಪೋಗು....ನುಡಿದೈ

ಕಡುಮುಳಿದು...ಬಿಲ್ಲಮ್

ವ/ ಅಂತು ವಿದುರಮ್..... ನೊಳವಿನಂತಿರುಳ್ಯರೆಪಾಯ್ದು-

ಮೂರಡಿ ಮಾಡಿದಂದು.....ಮುರಾಂತಕಂ

ವ/ಆಗಳ್ ದೃತರಾಷ್ಟ್ರಂ..... ಕುಂತಿಗೇಕಾಂತದೊಳಿಂತೆಂದಂ-

ಗುರು ಕೃಪ......ಧಾತ್ರಿಯೊಳ್

ವ/ ಆತನಂ ನಾನುಮೆನ್ನ ....ಪರಕೆಯಂ ಕೈಕೊಂಡು ರಥಾಂಗಧರಂ ರಥಮನೇರಿದನ್.



         .............................................









No comments:

Post a Comment