Saturday, June 11, 2011

ಪಠ್ಯದ ಬಗ್ಗೆ ಇನ್ನಷ್ಟು

ತೃತೀಯ ಸೆಮೆಸ್ಟರ್ ಬಿ.ಎ. ಕನ್ನಡ ಪಠ್ಯದ ಪದ್ಯಗಳು.


(೧) ಪಂಜೆ ಮಂಗೇಶರಾಯ-ಸತ್ಯಸೀಮೆಗೆ ತಾಯೆ ನಡೆಸೆನ್ನ

(೨) ಬೇಂದ್ರೆ- ದುಡ್ಡಿನ ಕಥಿ (ಮರ್ಯಾದೆ ಸಂಕಲನ)

(೩) ಜಿ.ಎಸ್.ಶಿವರುದ್ರಪ್ಪ- ಗಾಂಧಿ

(೪) ಎಲ್.ಸಿ.ಸುಮಿತ್ರಾ- ಮರೆತುಹೋದವಳು

(%) ಲೋಕೇಶ್ ಅಗಸನಕಟ್ಟೆ-ಮತ್ತೆ ಬರುತ್ತಾನೆ ಸೂರ್ಯ



ಇವಲ್ಲದೆ ಪಂಪನ ಭಾರತದ ಒಂದು ಭಾಗ ಇದೆ. ಅಕ್ಕಮಹಾದೇವಿಯ ವಚನಗಳಿವೆ. ರತ್ನಾಕರವರ್ಣಿಯ ಭರತೇಶವೈಭವದ "ಆರೋಗಣೆ ಸಂಧಿ"ಯಿಂದ ಆಯ್ದ ಪದ್ಯಗಳಿವೆ.


ತೃತೀಯ ಸೆಮೆಸ್ಟರ್ ಬಿ.ಎ. ಗದ್ಯಗಳು-
೧ .ನಂಟರು.-ತೀನಂಶ್ರೀ


೨. ಪುಸ್ತಕಂ ವನಿತಾ ವಿತ್ತಮ್-ಕುಶಾಲಪ್ಪ ಗೌಡ( ಕಡಲತಡಿಯ ಕನವರಿಕೆಯಲ್ಲಿದೆ)

. ೩. ಸಾಲವನು ಕೊಂಬಾಗ-ಅ.ರಾ.ಮಿತ್ರ.

ತೃತೀಯ ಸೆಮೆಸ್ಟರ್ ಬಿ.ಎಸ್.ಸಿ.ಗದ್ಯ-

೧. ಸಭಾಧ್ಯಕ್ಷತೆ ವಹಿಸುವುದು -ಸ,ಸ,ಮಾಳವಾಡ ( ದಶವಾರ್ಷಿಕ ಪ್ರಬಂಧಗಳು)

೨. ಲೋಗರ ಸೃಷ್ಟಿ ಲೋಕದೃಷ್ಟಿ-ಬಿ.ಎ.ವಿವೇಕ ರೈ(ಗಿಳಿಸೂವೆ)

೩. ದುಡ್ಡಿನ ದಾರಿದ್ರ್ಯ-ಪ್ರಸನ್ನ(ಯಂತ್ರಗಳನ್ನು ಕಳಚೋಣ ಬನ್ನಿ)

೪.ಮಳೆಗಾಲದಲ್ಲಿ-ಕು.ಗೋ. (ಆಯ್ದ ಲಲಿತ ಪ್ರಬಂಧಗಳು)

೫. ಗ್ ಗ್ ಗ್ ಗಣೇಶನಾದನು -ಮೀನಗುಂಡಿ ಸುಬ್ರಹ್ಮಣ್ಯಂ

ಕ್ರಿಯಾತ್ಮಕ ಕನ್ನಡದಲ್ಲಿ-

ಬಗೆಬಗೆಯ ಕನ್ನಡ- ಕನ್ನಡ ಭಾಶೆ ವಿಶ್ವಕೋಶ -ಹಮ್ಪಿ ವಿವಿ -ಕೆ.ವಿ.ನರಾಯಣ

ಭಾಷಾಂತರ- ಕೇದಗೆ ( ಪ್ರಸಾರಾಂಗ ಮಂ.ವಿ.ವಿ.)ಪಟ್ಯಪುಸ್ತಕದಿಂದ ಆಯ್ದದ್ದು.





ತೃತೀಯ ಸೆಮೆಸ್ಟರ್ ಬಿ ಎಸ್ ಸಿ ಪದ್ಯಗಳು

(೧)ಮಹಾಶ್ವೇತೆ ಸಂದರ್ಶನ-ನಾಗವರ್ಮ

(೨) ಊರ್ವಶಿಯ ಶಾಪ-ಕುಮಾರವ್ಯಾಸ

(೩) ಪಂಡಿತರು ಪಮ್ಡಿತರೆ- ಕಡೆಂಗೋಡ್ಲು

(೪) ನವಿಲೇ ನವಿಲೇ -ಚಂ.ಕಂಬಾರ



ತೃತೀಯ ಸೆಮೆಸ್ಟರ್ ಬಿ.ಕಾಂ. ಗದ್ಯಗಳು

೧) ಗಾಂಧಿ ಈ ಹೊತ್ತಿನ ಕನ್ನಡಿಯಲ್ಲಿ- ಜಿ.ಎಸ್.ಶಿವರುದ್ರಪ್ಪ

೨) ಸಣ್ಣ ಲೋಪ,ದೊಡ್ಡ ಪ್ರಮಾದ-ಮಿರ್ಜಾ ಬಶಿರ್

೩) ಏನು ರುಚಿಯೋ ಅದನೆ ಕುಡಿ- ಕಿ.ರ. ನಾಗರಾಜ( ಮತ್ತೆ ಮತ್ತೆ ಬೇಂದ್ರೆ)

೪) ಸೋಲಿಗರ ಜಲ್ಲೆಸಿದ್ದಮ್ಮ(ಸಂಗ್ರಹ)- ಕಾಳೆಗೌಡ ನಾಗವಾರ ಸಂಪಾದಿಸಿದ ಗರಿಗೆದರಿದ ನವಿಲು ಸಂಕಲನದಿಂದ.

೫) ನಾನು ತೆಂಗಿನ ತೋಟ ಖರೀದಿಸಲು ಹೋದೆ-ಎಸ್.ಎಮ್.ಪೆಜತ್ತಾಯ( ಕಾಗದದ ದೋಣಿ ಕೃತಿಯಿಂದ)


ಹೆಚ್ಚಿನ ಮಾಹಿತಿಗಾಗಿ ಆಯಾ ಪಠ್ಯಗಳ ಸಂಪಾದಕರನ್ನು ಸಂಪರ್ಕಿಸಬಹುದು. ಸಂಪಾದಕರ ಬಗ್ಗೆ ತಿಳಿಯಲು ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಇವರನ್ನು ಸಂಪರ್ಕಿಸಬಹುದು.


No comments:

Post a Comment